ವಿಕ್ರಾಂತ್ ರೋಣ ಸಿನಿಮಾ ತಂಡದಿಂದ ಏಪ್ರಿಲ್ 15ಕ್ಕೆ ಸರ್ಫ್ರೈಸ್

Published on

436 Views

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಿನಿ ಜೀವನದ ಬಹುದೊಡ್ಡ ಸಿನೆಮಾವಾಗುವ ನಿರೀಕ್ಷೆ ಹುಟ್ಟಿಸಿರುವ ವಿಕ್ರಾಂತ್ ರೋಣ ಸಿನಿಮಾದ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಏಪ್ರಿಲ್ 15 ಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲಿದ್ದಾರೆ ಚಿತ್ರತಂಡ. ಏನ್ ಆ ಸರ್ಪ್ರೈಸ್ ಎಂಬುದಕ್ಕೆ ಅಭಿಮಾನಿಗಳು ಮತ್ತು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಜಾಕ್ ಮಂಜು ಬಂಡವಾಳ ಹೂಡಿರೋ ಈ ಸಿನೆಮಾ ಮುಂಚೆ ಫ್ಯಾಂಟಮ್ ಎಂಬ ಟೈಟಲ್ ನೊಂದಿಗೆ ಪ್ರಾರಂಭವಾದ ಸಿನೆಮಾ ಇದೀಗ ವಿಕ್ರಾಂತ್ ರೋಣ ಎಂಬುದಾಗಿ ಬಡಲಾಗಿದಲ್ಲದೆ, ಭಾರತ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಬಿಡುಗಡೆಗೆ ರೆಡಿಯಾಗಿದ್ದು, ಆ ಸಿನಿಮಾ ಸಹ ಕೋಟಿಗೊಬ್ಬ 2 ನಂತೆ ಅಭಿಮಾನಿಗಳು ಮತ್ತು ಪ್ರೇಕ್ಷಕರ ಮನಗೆಲ್ಲಬಹುದು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com