ಸಲ್ಮಾನ್ ಖಾನ್ ದೋಷಿ; ತೀರ್ಪು ಪ್ರಕಟಿಸಿದ ಜೋದ್ಫುರ್ ನ್ಯಾಯಾಲಯ

Published on

470 Views

20 ವರ್ಷದ ಹಿಂದೆ ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಡೆದ ಕೃಷ್ಣಮೃಗ ಬೇಟೆ ಪ್ರಕರಣದ ವಿರುದ್ಧ ದಾಖಾಲಾಗಿದ್ದ ತೀರ್ಪನ್ನು ರಾಜಸ್ಥಾನದ ಜೋಧ್ಪುರ್ ನ್ಯಾಯಾಲಯ ಪ್ರಕಟಿಸಿದ್ದು, ಸಲ್ಮಾನ್ ಖಾನ್ ,ಸೈಪ್ಅಲಿಖಾನ್ ,ಟಬು, ನೀಲಂ, ಸೋನಾಲಿ ಬೇಂದ್ರೆ ನ್ಯಾಯಾಲಯಕ್ಕೆ ಹಾಜರಾಗಿದ್ದು, ಇದರಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51ರ ಅಡಿ ಮುಖ್ಯ ನ್ಯಾಯಮೂರ್ತಿ ದೇವಕುಮಾರ್ ಖಾತ್ರಿ ಸಲ್ಮಾನ್ ಖಾನ್ ರನ್ನು ದೋಷಿ ಎಂದು ತೀರ್ಪು ನೀಡಿದ್ದಾರೆ. ಇತರೆ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com