ಮಣ್ಣಿನ ಋಣ ಕಿರುಚಿತ್ರದ ಟ್ರೀಸರ್

Published on

778 Views

ನಮ್ಮ ಬಿ.ಎಲ್.ಎಫ್ ಮಿಡೀಯಾದ ಬಿಂದುಶ್ರೀ ಕಂಬೈನ್ಸ್ ನಲ್ಲಿ “ಮಣ್ಣಿನ ಋಣ” ಕಿರುಚಿತ್ರವು ಮೊಟ್ಟ ಮೊದಲ ಬಾರಿಗೆ ಟ್ರೀಸರ್ ನ್ನು ಬಿಡುಗಡೆ ಮಾಡಿದ್ದೇವೆ. ಮುಖ್ಯ ಪಾತ್ರದಲ್ಲಿ ಎಲ್. ಬಾಬು ಹರಿನಗರ ರವರು ಕಾಣಿಸಿಕೊಂಡಿದ್ದಾರೆ. ಈ ಕಿರುಚಿತ್ರಕ್ಕೆ ಶ್ರೀಮತಿ ಪದ್ಮ ರಾಜಣ್ಣ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕುಮಾರಿ ಪ್ರಣತಿಯವರು ಬಂಡವಾಳವನ್ನು ಹಾಕಿದ್ದಾರೆ. ಇನ್ನೂ ಕಥೆಯನ್ನು ಶ್ರೀಮತಿ ಆರ್. ಶಶಿಕಲಾ ಬರೆದಿದ್ದು. ಇವರ ಕಥೆಗೆ ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಅಭಿನವ್ ಹೊತ್ತಿದ್ದರೆ.

ತಾಂತ್ರಿವರ್ಗದಲ್ಲಿ ಛಾಯಾಗ್ರಹಣ ಸೋಮು ಗಂಗಣ್ಣ. ಛಾಯಾಗ್ರಹಣದ ಸಹಾಯಕರಾಗಿ ದೀಪು, ಶಿವು, ಸಂಕಲನ ಸುಬ್ರಮಣಿ ಅಗರ, ಪ್ರವೀಣ್ ಪೂಜಾರಿ. ಸಹಾಯಕ ನಿರ್ದೇಶಕರಾಗಿ ವಿನಯ್ ಕುಮಾರ್, ಜಿ.ಎಫ್.ಎಕ್ಸ್ ಮತ್ತು ಡಿ.ಐ ಶಿವರಾಜು ಪಿ ಇವೆಲ್ಲದರ ಜೊತೆಗೆ ಚಿತ್ರೀಕರಣದ ಘಟಕ ಧಾನುಬಾಯ್ ಸಿನಿಮಾಸ್ ಕೈ ಜೋಡಿಸಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com