
ನಾರಾಯಣ ನಾರಾಯಣ ಹೀಗೊಂದು ಶೀರ್ಷಿಕೆಯ ಸಿನಿಮಾವೊಂದು
ಕನ್ನಡಲ್ಲಿ ಬರಲಿದೆ. ಈ ಹಿಂದೆ ಚಿನ್ನದ ಗೊಂಬೆ ಚಿತ್ರವನ್ನು ನಿರ್ಮಾಣ
ಮಾಡಿದ್ದ ಶ್ರೀ ಕೃಷ್ಣ ಮೂವಿ ಮೇಕರ್ಸ್ ಬ್ಯಾನರ್ ನವರು ಲಕ್ಷ್ಮೀ ದೇವಿ
ಫಿಲಂಸ್ ಹಾಗೂ ಕನ್ನಡದ ಮನೆ ಚಿತ್ರ ಬ್ಯಾನರ್ ಜೊತೆಗೂಡಿ
ನಿರ್ಮಾಣಮಾಡುತ್ತಿರುವ “ನಾರಾಯಣ ನಾರಾಯಣ” ಈ ಚಿತ್ರದ
ಪ್ರೋಮೋ ಟೀಸರ್ ಯುಗಾದಿ ಹಬ್ಬದಂದು ಬಿಡುಗಡೆಯಾಗಲಿದೆ.
ಚಿನ್ನದಗೊಂಬೆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಕೀರ್ತಿ ಕೃಷ್ಣ ಅವರು
ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇವರೊಂದಿಗೆ ದರ್ಶನ್,ಗುರು,
ವಿಷ್ಣು, ಹಾಗೂ ಹಂಪ ಎಂಬ ಹುಡುಗರು ನಟಿಸಲಿದ್ದಾರೆ. ಈ ಪೋಸ್ಟರ್ ನೋಡಿದರೆ
ಈ ಇದೊಂದು ಪಕ್ಕ ಹಾಸ್ಯ ಚಿತ್ರವೆಂಬುದು ತಿಳಿಯುತ್ತದೆ. ಈ ಚಿತ್ರದಲ್ಲಿನ
ಈ ಹುಡುಗರು ಪಾತ್ರಗಳು ಹುಂಡಿ ಕಳ್ಳ ಆರತಿ ತಟ್ಟೆ ಕಳ್ಳ ಗಂಟೆ ಕಳ್ಳ
ದೀಪ ಕಳ್ಳ ಹೀಗೆ ದೇವಸ್ಥಾನದಲ್ಲಿ ಇರುವ ವಸ್ತುಗಳ ಕಳ್ಳತನ ಮಾಡುವ
ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರವನ್ನು ಶ್ರೀಕಾಂತ್ ಕೆಂಚಪ್ಪ
ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಯುಗಾದಿ ಹಬ್ಬಕ್ಕೆ ಈ ಚಿತ್ರದ
ಪ್ರೋಮೋ ಟೀಸರ್ ಬಿಡುಗಡೆ ಮಾಡಲಿದ್ದಾರೆ ಚಿತ್ರತಂಡದವರು.
ಸಂಬಂಧಿತ · Related
Buzz
Toxic Trailer Launch: Yash’s Gangster Saga Unleashed
Buzz
Karthi & Mohan Raja’s New Family Entertainer Announced
Buzz
SIIMA 2026: ಬೆಂಗಳೂರಲ್ಲಿ ಸೆ.12, 13ರಂದು ದಕ್ಷಿಣ ಭಾರತದ ಸಿನಿರಸಿಕರ ಹಬ್ಬ!
Buzz
ಭಾವಾಂತರ’ದ ‘ಮೊದಮೊದಲಿದು’ ಮೆಲೋಡಿ ಹಿಟ್: ಕಾರ್ತಿಕ್ ಶರ್ಮಾ ನಿರ್ದೇಶನ
Buzz
ಜನ ನಾಯಗನ್: ವಿಜಯ್ ಕೊನೆ ಸಿನಿಮಾ ₹250 ಕೋಟಿ ದಾಟಿತು!
Buzz
ಧನಂಜಯ್ ‘ಅಣ್ಣ ಫ್ರಮ್ ಮೆಕ್ಸಿಕೋ’ ಡಿಸೆಂಬರ್ 24ಕ್ಕೆ!
Buzz
DC Trailer: Lokesh Kanagaraj’s Intense Debut Drops
Buzz
Rishab Shetty X Spider-Man: Brand New Day Trailer Buzz
Buzz
8 Kannada Micro-Dramas to Binge Right Now on Kuku TV & Bullet
Buzz
Priyanka Upendra’s 50th Film ‘Detective Teekshna’ Arrives August 7