ಆರೋಗ್ಯ ಆರ್ಗ್ಯಾನಿಕ್ ಮೇಳ -2018 

Published on

390 Views
Advertisement

ಆರೋಗ್ಯ ಆರ್ಗ್ಯಾನಿಕ್ ಮೇಳ -2018  ಬನ್ನಿ ಸಾವಯವ ಸಿರಿಯಲ್ಲಿಪಾಲ್ಗೋಳ್ಳಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ,ವಿಜಯ ಬ್ಯಾಂಕ್ ಕಾಲೋನಿಯಲ್ಲಿ ಫೆಬ್ರವರಿ 17 & 18 ರಂದು ಆಯೋಜಿಸಲಾಗಿದೆ.

ಈ ಮೇಳಕ್ಕೆ‌ ಮುಖ್ಯವಾಗಿ ಮಿಲ್ಟೆನಿಎಮ್ ಮ್ಯಾನ್  ಡಾ.ಖಾದರ್  ಅವರ ನೇತೃತ್ವದಲ್ಲಿ ನಡೆಯಲಿದೆ.ಮತ್ತು ಮುಖ್ಯ ಅಥಿತಿಯಾಗಿ ಸತೀಶ ರೆಡ್ಡಿ ಎಮ್ ಎಲ್ ಸಿ ಬೋಮ್ಮನಹಳ್ಳಿ ಇವರು ಸಹ ಪಾಲ್ಗೊಳ್ಳಲಿದ್ದಾರೆ.ಈ ಮೇಳದಲ್ಲಿ 50ಕ್ಕೂ ಅಧಿಕ ಸಾವಯವ ಕೃಷಿಕರು ಮತ್ತು ಉತ್ಪಾದಕರ ಅಂಗಡಿಗಳು,10ಕ್ಕೂ ಅಧಿಕ ಸಾವಯವ  ಸಿರಿಧಾನ್ಯ ಆಹಾರ ಮಳಿಗೆಗಳು ಇರುತ್ತವೆ.ಈ ಮೇಳ ಶನಿವಾರ  ಬೆಳಗ್ಗೆ 10ಕ್ಕೆ  ಶ್ರೀ ಸತೀಸ್ ರೆಡ್ಡಿ ಎಮ್ ಎಲ್ ಎ,ಬೊಮ್ಮನಹಳ್ಳಿ ಮತ್ತು ಡಾ.ಹರೀಶ ಬಾಬು ರವರಿಂದ ಉದ್ಘಾಟನೆ, ನಂತರ ವೀರಗಾಸೆ ರಕ್ತದಾನ ಶಿಭೀರ,ಸಾವಯವ ತೋಟದ  ನೋಂದಣಿ ಮತ್ತು ಜಾನಪದ ಹಾಡುಗಳು ಸಂಜೆ ೪ಕ್ಕೆ ,ಯಕ್ಷಗಾನ ಸಂಜೆ 6:30ಕ್ಕೆ ಮತ್ತು ಭಾನುವಾರ ದ ಕಾರ್ಯಕ್ರಮ ದ ವಿವರ ಡಾ.ಖಾದರ ಅದರಿಂದ ಆರೋಗ್ಯ ಜಾಗೃತಿ ಬೆಳಿಗ್ಗೆ 10:30ಕ್ಕೆ ,ಭರತನಾಟ್ಯ ಪ್ರದರ್ಶನ ಸಂಜೆ ೬:೩೦ಕ್ಕೆ ,ಆಕಾಶಬುಟ್ಟಿ ದೀಪದ ಪ್ರದರ್ಶನ ‌8:00:ಕ್ಕೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-9108556161/9886799111.

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com