flixOye
Buzz

12-04-2019 ರಿಂದ ರಾಜ್ಯಾದ್ಯಂತ ಜೈ ಕೇಸರಿ ನಂದನ ತೆರೆಗೆ

ಕೆಂಗುಲಾಬಿ ಚಿತ್ರವನ್ನು ನಿರ್ದೇಶನ ಮಾಡಿದ್ದ ಶ್ರೀಧರ್ ಜಾವೂರ  ಅವರು ನಿರ್ದೇಶನ ಮಾಡಿರುವ ಜೈ ಕೇಸರಿ ನಂದನ ಚಿತ್ರವು ಈ  ವಾರ ತೆರೆಗೆ ಬರುತ್ತಿದೆ. ಹನುಮಂತ ಹಾಲಗೇರಿ ರವರ  ಊರು ಸುತ್ತು ಹನುಮಪ್ಪ ಹೊರಗೆ ಎಂಬ ಜನಪ್ರಿಯ ನಾಟಕ ವನ್ನಾಧರಿಸಿ ಈ ಚಿತ್ರದಲ್ಲಿ ಕಲ್ಲೇಶ್ ವರ್ಧನ್,ಅಮೃತ ಆರ್. ಹಾಗೂ  ಅಮೃತ ಕಾಳ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.  ಶಶಿಧರ್ ದಾನಿ ಹಾಗೂ ಪ್ರವೀಣ್ ಕತ್ರಿ, ನಾರಾಯಾಣ್ ಷಾ,  ಪವಾರ್, ಲಕ್ಷ್ಮಣ್ ಸಿಂಗ್ರಿ ಅವರು ಈ ಚಿತ್ರವನ್ನು ನಿರ್ಮಾಣ  ಮಾಡಿದ್ದಾರೆ.

ಸಂಬಂಧಿತ · Related